ಈ
ಮಳೆಗಾಲದೊಳು....
ಕಪ್ಪೇರುವುದು
ಮುಗಿಲು...
ಬಡಿದಾಗ ಗುಡುಗು
ಸಿಡಿಲು...
ಅತ್ತಿತ್ತ
ಓಡಾಡುವ ಪುಟ್ಟ ಅಳಿಲು...
ಮೊದಲ ಮಳೆ ಹನಿ
ಧರೆಗೆ ತಾಕಲು..
ಮಳೆಗೆ
ಮುಖವೊಡ್ಡುವ ಆಸೆ ಮನದೊಳು...
ಮಳೆಗಾಲದಲಿ ಈ
ಧರೆ...
ಉಡುವುದು ಹಸಿರು
ಸೀರೆ...
ಎಲ್ಲೆಲ್ಲೂ
ಕಾಣುವ ಹಚ್ಚ ಹಸಿರು..
ಭೂಮಂಡಲದ
ಜೀವಿಗಳಿಗೆ ಇದೇ ಉಸಿರು...
ನಾಶಗೊಂಡರೆ ಈ
ಹಸಿರು...
ನಿಲ್ಲುವುದು
ಎಲ್ಲರ ಉಸಿರು...
ಎಲೈ ದುರುಳ
ಸ್ವಾರ್ಥಿ ಮಾನವನೇ...
ನಿನ್ನ ನಾಶಕೆ
ಮುನ್ನುಡಿ ಬರೆದಿರುವೆ ನೀನೆ...
ಪೂರೈಸಲು
ಸಿರಿವಂತನಾಗುವ ನಿನ್ನ ಆಸೆಯ...
ಬಲಿಕೊಡಬೇಕೆ ಈ ಪ್ರಕೃತಿಯ ??
ಇಂತಿ,
ನಾಗೇಶ್ :) ...
No comments:
Post a Comment